“ಮಾಂಜರಿ ಗ್ರಾಮದಲ್ಲಿ ಸಂಭ್ರಮದಿಂದ ಜರುಗಿದ 76ನೇ ಸ್ವತಂತ್ರ ದಿನಾಚರಣೆ”

Share with Your friends

ವರದಿ : ಮಿಯಾಲಾಲ ಕಿಲ್ಲೇದಾರ
ಚಿಕ್ಕೋಡಿ
 ತಾಲೂಕಿನ ಮಾಂಜರಿ ಗ್ರಾಮದ ಅಂಬೇಡ್ಕರ ಉದ್ಯಾನವನದಲ್ಲಿ ಅತಿ ವಿಜ್ರಂಭಣೆಯಿಂದ 77ನೇ ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಾಡಲಾಯಿತು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅನಿತಾ ದಾಯರಕರ ಧ್ವಜಾರೋಹನ ನಿರ್ವಹಿಸಿದರು.ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಸಂಜಯ್ ನಗರವಾಡಿ ಡಾ. ಬಿಆರ್ ಅಂಬೇಡ್ಕರ್ ಅವರ  ಪುತ್ತಳಿಗೆ ಮಾಲಾರ್ಪಣೆರ್ಪಣೆ ನಿರ್ಮಿಸಿದರು
     ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸರ್ವ ಸದಸ್ಯರು.ಅಧಿಕಾರಿ ವರ್ಗ.ಹಾಗೂ ಎಲ್ಲ ಶಾಲೆಯ ವಿದ್ಯಾರ್ಥಿಗಳು  ಶಿಕ್ಷಕವೃಂದ . ಗ್ರಾಮಸ್ಥರು ಉಪಸ್ಥಿತರಿದ್ದರು

ಮಾಂಜರಿ ಗ್ರಾಮದಲ್ಲಿ ಸಂಭ್ರಮದಿಂದ ಜರುಗಿದ 76ನೇ ಸ್ವತಂತ್ರ ದಿನಾಚರಣೆ

     ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಅಂಬೇಡ್ಕರ ಉದ್ಯಾನವನದಲ್ಲಿ ಅತಿ ವಿಜ್ರಂಭಣೆಯಿಂದ 77ನೇ ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಾಡಲಾಯಿತು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅನಿತಾ ದಾಯರಕರ ಧ್ವಜಾರೋಹನ ನಿರ್ವಹಿಸಿದರು.ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಸಂಜಯ್ ನಗರವಾಡಿ ಡಾ. ಬಿಆರ್ ಅಂಬೇಡ್ಕರ್ ಅವರ  ಪುತ್ತಳಿಗೆ ಮಾಲಾರ್ಪಣೆರ್ಪಣೆ ನಿರ್ಮಿಸಿದರು
     ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸರ್ವ ಸದಸ್ಯರು.ಅಧಿಕಾರಿ ವರ್ಗ.ಹಾಗೂ ಎಲ್ಲ ಶಾಲೆಯ ವಿದ್ಯಾರ್ಥಿಗಳು  ಶಿಕ್ಷಕವೃಂದ . ಗ್ರಾಮಸ್ಥರು ಉಪಸ್ಥಿತರಿದ್ದರು
     ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಅಂಬೇಡ್ಕರ ಉದ್ಯಾನವನದಲ್ಲಿ ಅತಿ ವಿಜ್ರಂಭಣೆಯಿಂದ 77ನೇ ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಾಡಲಾಯಿತು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅನಿತಾ ದಾಯರಕರ ಧ್ವಜಾರೋಹನ ನಿರ್ವಹಿಸಿದರು.ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಸಂಜಯ್ ನಗರವಾಡಿ ಡಾ. ಬಿಆರ್ ಅಂಬೇಡ್ಕರ್ ಅವರ  ಪುತ್ತಳಿಗೆ ಮಾಲಾರ್ಪಣೆರ್ಪಣೆ ನಿರ್ಮಿಸಿದರು
     ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸರ್ವ ಸದಸ್ಯರು.ಅಧಿಕಾರಿ ವರ್ಗ.ಹಾಗೂ ಎಲ್ಲ ಶಾಲೆಯ ವಿದ್ಯಾರ್ಥಿಗಳು  ಶಿಕ್ಷಕವೃಂದ . ಗ್ರಾಮಸ್ಥರು ಉಪಸ್ಥಿತರಿದ್ದರು

Share with Your friends

Leave a Reply

Your email address will not be published. Required fields are marked *