“ಪಕ್ಷದ ಕಾರ್ಯಕರ್ತರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿರುವುದು ಮತ್ತು ಶಿಬಿರ ಹಮ್ಮಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ”-ಸಂಸದ,ಅಣ್ಣಾಸಾಹೇಬ್ ಜೊಲ್ಲೆ

Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಯಮಗರ್ಣಿ
ರಕ್ತದಾನ ಶ್ರೇಷ್ಠದಾನ”

ಚಿಕ್ಕೋಡಿ :–

ಲೋಕಸಭಾ ವ್ಯಾಪ್ತಿಯ ಯಮಗರ್ಣಿ ಗ್ರಾಮದಲ್ಲಿ ಪಕ್ಷದ ಕಾರ್ಯಕರ್ತರ ವತಿಯಿಂದ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಯವರ ಜನ್ಮದಿನದ ಅಂಗವಾಗಿ ಭವ್ಯ ರಕ್ತದಾನ ಶಿಬಿರವನ್ನು ಉದ್ಘಾಟಿಸಿದರು.
ಪಕ್ಷದ ಕಾರ್ಯಕರ್ತರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿರುವುದು ಮತ್ತು ಶಿಬಿರ ಹಮ್ಮಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ. ಇದೇವೇಳೆ ರಕ್ತದಾನ ಮಾಡಿದವರಿಗೆ ಹೆಲ್ಮೆಟ್ ವಿತರಿಸಿದರು.

ಈ ಸಂದರ್ಭದಲ್ಲಿ ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆಯ ಸಂಚಾಲಕರಾದ ಶ್ರೀ ಪ್ರಕಾಶ ಶಿಂಧೆ,ಶ್ರೀ ಜುಬೇರ ಬಾಗವಾನ, ಶ್ರೀ ಫಯಾಜ ಪಠಾಣ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಸಾಗರ ದೇಸಾಯಿ, ಶ್ರೀ ನಾಸಿರಾಖಾನ ಇನಾಮದಾರ, ಶ್ರೀ ಕೆ.ಡಿ.ಕುಂಬಾರ,ಶ್ರೀ ರಾಜು ಸುತಾರ, ಶ್ರೀ ವನಮಾಳಿ ಕದಂ, ಶ್ರೀ ಪಾಂಡುರಂಗ ಚವ್ಹಾಣ, ಶ್ರೀ ಸಲೀಂ ಮುಲ್ಲಾ, ಶ್ರೀ ಗಜಬರ ಮಕಾನದಾರ, ಶ್ರೀ ಅರುಣ ಪವಾರ, ಶ್ರೀ ರಿಜವಾನ ಸಯ್ಯದ, ಗ್ರಾ.ಪಂ.ಸದಸ್ಯರು, ಪಕ್ಷದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.


Share with Your friends

Leave a Reply

Your email address will not be published. Required fields are marked *