ವರದಿ : ಮಿಯಾಲಾಲ ಕಿಲ್ಲೇದಾರ
ಚಿಕ್ಕೋಡಿ :–
ಪಾಲಕರಲ್ಲಿ ಕಲಿಕೆಯ ಪ್ರಜ್ಞೆ ಮೂಡಲಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಮುಖ್ಯ ಎಂದು ಸಾಮಾಜಿಕ ಚಿಂತಕ ಸಿದ್ದಾರ್ಥ ಗಾಯಾಗೋಳ ಸಾರ್ವಜನಿಕರಿಗೆೆ ನೀಡಿದರು
ಅವರು ಕಳೆದ ದಿನಾಂಕ 16 ರಂದು ಮಾಂಜರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ ದೀಪ ಬೆಳಗಿಸುವ ಮೂಲಕ. ಉದ್ಘಾಟಿಸಿ ಮಾತನಾಡಿದರು
ಈ ಸಂದಭ೯ದಲ್ಲಿ ಸಮೂಹ ಸಂಪನ್ಮೂಲ ಅಧಿಕಾರಿ ಮಂಜುನಾಥ ಕರಣಿ ಮಾತನಾಡುತಾ ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳು ಅವಶ್ಯವಾಗಿದ್ದು ಸರ್ಕಾರ
ಪ್ರತಿಯೊಂದು ಸರಕಾರಿ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ ಆರಂಭಿಸುವ ಮೂಲಕ ಬಡವರ ಮಕ್ಕಳಿಗೆ ಅನುಕೂಲವಾಗುತ್ತದೆ ಎಂದರು
ಈ ಸಂದಭ೯ದಲ್ಲಿ ವೇದಿಕೆ ಮೇಲೆ ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಪಾಂಡುರಂಗ ಮಾನೆ. ಗ್ರಾಮ ಅಭಿವೃದ್ಧಿ ಅಧಿಕಾರಿ ವಿರುಪಾಕ್ಷ ಪೋತದಾರ.ಎ ಬಿ ಶಾಹಾಪೂರೆ.ಎಸ ಆರ ಮರಡಿ ಕೆ ಎಸ ಸಾಳಂಕೆ. ವ್ಹಿ ಎಸ ಕಾಂಬಳೆ. ಬಾಳು ಗಾಯಗೋಳ ಸೇರಿದತ್ತೆ ಶಾಲಯ ಎಲ್ಲಾ ಎಸ ಡಿ ಎಮ ಸಿ ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು
ಈ ಸಂದಭ೯ದಲ್ಲಿ ಶಿಕ್ಷಕರಾದ ಎಸ ಕೆ ವಡಗೋಲೆ ಕಾರ್ಯಕ್ರಮ ನಿರೂಪಿಸಿ ಆರ ಬಿ ಗುರವ ಸ್ವಾಗತಿಸಿ ವಂಧಿಸಿದರು
+ There are no comments
Add yours