ವರದಿ : ಮಿಯಾಲಾಲ ಕಿಲ್ಲೇದಾರ
ಚಿಕ್ಕೋಡಿ :–
ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಉತ್ಸವ ನಿಮಿತ್ತವಾಗಿ ರಾಜ್ಯದೆಂತ ಸಂಚರಿಸುವ ವೀರ ಜ್ಯೋತಿಗೆ ಕಳೆದ ದಿನಾಂಕ 13ರಂದು ಚಿಕ್ಕೋಡಿ ಯಿಂದ ಕಾಗವಾಡಕ್ಕೆ ಸಂಚರಿಸುವ ಸಮಯದಲ್ಲಿ ತಾಲುಕಿನ ಮಾಂಜರಿ ಗ್ರಾಮದಲ್ಲಿ ಗ್ರಾಮ ಪಂಚಾಯತ ಹಾಗೂ ಗ್ರಾಮಸ್ಥರಿಂದ ಅದ್ದುರಿ ಸ್ವಾಗತ್ ನಡೆಸಲಾಯಿತ್ತು
ಈ ಸಂದಭ೯ದಲ್ಲಿ ಗ್ರಾಮ ಆಡಳಿತಧಿರಾರಿ ಮನೋಜ ಕಾಂಬಳೆ ವೀರ ಜ್ಯೋತಿಗೆ ಮಾಲಾರ್ಪಣೆ ನೆರವೆರಿಸಿದರು
ಈ ಸಂದಭ೯ದಲ್ಲಿ ಅಂಕಲಿ ಪೊಲೀಸ್ ಠಾಣೆಯ ಎ ಎಸ್ ಐ ಗಳಾದ, ಕೆ ಬಿ ಹಾದಿಮನಿ, ವಿ ಜಿ ಮಾನೆ ಗ್ರಾಮ ಪಂಚಾಯತ ಸದಸ್ಯರಾದ ಶ್ರೀಕಾಂತ ಲಂಬುಗೋಳ. ಸಿದ್ದಾರ್ಥ ಗಾಯಾಗೋಳ, ಥಳು ಕುರಣೆ,ಪೂಪ್ಪಟ ಕೋಳಿ, ರಾಜು ಜುವರೆ, ಬಾಬಾಸಾಹೇಬ ಲೋಕುರೆ, ರಾಘವೇಂದ್ರ ಲಂಬುಗೋಳ ಸೇರಿದತ್ತೆ ಗ್ರಾಮಸ್ಥರು ಉಪಸ್ಥಿತರಿದ್ದರು
+ There are no comments
Add yours