“ಮಾಂಜರಿ ಗ್ರಾಮದಲ್ಲಿ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ವೀರ ಜ್ಯೋತಿಗೆ ಅದ್ದುರಿ ಸ್ವಾಗತ ಮಾಡಲಾಯಿತು” 

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

       ಚಿಕ್ಕೋಡಿ :–

ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಉತ್ಸವ ನಿಮಿತ್ತವಾಗಿ ರಾಜ್ಯದೆಂತ ಸಂಚರಿಸುವ ವೀರ ಜ್ಯೋತಿಗೆ ಕಳೆದ ದಿನಾಂಕ 13ರಂದು ಚಿಕ್ಕೋಡಿ ಯಿಂದ ಕಾಗವಾಡಕ್ಕೆ ಸಂಚರಿಸುವ ಸಮಯದಲ್ಲಿ ತಾಲುಕಿನ ಮಾಂಜರಿ ಗ್ರಾಮದಲ್ಲಿ ಗ್ರಾಮ ಪಂಚಾಯತ ಹಾಗೂ ಗ್ರಾಮಸ್ಥರಿಂದ ಅದ್ದುರಿ ಸ್ವಾಗತ್ ನಡೆಸಲಾಯಿತ್ತು 

              ಈ ಸಂದಭ೯ದಲ್ಲಿ ಗ್ರಾಮ ಆಡಳಿತಧಿರಾರಿ ಮನೋಜ ಕಾಂಬಳೆ ವೀರ ಜ್ಯೋತಿಗೆ ಮಾಲಾರ್ಪಣೆ ನೆರವೆರಿಸಿದರು 

           ಈ ಸಂದಭ೯ದಲ್ಲಿ ಅಂಕಲಿ ಪೊಲೀಸ್ ಠಾಣೆಯ ಎ ಎಸ್ ಐ ಗಳಾದ, ಕೆ ಬಿ ಹಾದಿಮನಿ, ವಿ ಜಿ ಮಾನೆ ಗ್ರಾಮ ಪಂಚಾಯತ ಸದಸ್ಯರಾದ ಶ್ರೀಕಾಂತ ಲಂಬುಗೋಳ. ಸಿದ್ದಾರ್ಥ ಗಾಯಾಗೋಳ, ಥಳು ಕುರಣೆ,ಪೂಪ್ಪಟ ಕೋಳಿ, ರಾಜು ಜುವರೆ, ಬಾಬಾಸಾಹೇಬ ಲೋಕುರೆ, ರಾಘವೇಂದ್ರ ಲಂಬುಗೋಳ ಸೇರಿದತ್ತೆ ಗ್ರಾಮಸ್ಥರು ಉಪಸ್ಥಿತರಿದ್ದರು


Share with Your friends

You May Also Like

More From Author

+ There are no comments

Add yours