“ಖಡಕಲಾಟ ಗ್ರಾಮದಲ್ಲಿ ಬಿಜೆಪಿ “ಸದಸ್ಯತಾ ಅಭಿಯಾನ-2024″ ಸಭೆ ಮಾಜಿ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ರವರಿಂದ ಚಾಲನೆ”

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ
ಚಿಕ್ಕೋಡಿ :–

ತಾಲೂಕಿನ ಖಡಕಲಾಟ ಗ್ರಾಮದಲ್ಲಿ ಬಿಜೆಪಿ “ಸದಸ್ಯತಾ ಅಭಿಯಾನ-2024” ಸಭೆ ಚಿಕ್ಕೋಡಿ ಲೋಕಸಭೆ ಮಾಜಿ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ನಡೆಸಿ ಮಾತನಾಡಿದರು.

ಪ್ರತಿ ಮನೆ ಮನೆಗೆ ತೆರಳಿ ಭಾರತೀಯ ಜನತಾ ಪಕ್ಷದ ಸದಸ್ಯರಾಗಿ ನವ ಭಾರತದ ನಿರ್ಮಾಣಕ್ಕೆ 8800002024 ಸಂಖ್ಯೆಗೆ
ನೋಂದಾಯಿಸುವ ಮೂಲಕ ಸದಸ್ಯತಾ ಅಭಿಯಾನವನ್ನು ಯಶಸ್ವಿಗೊಳಿಸುವಂತೆ ಕಾರ್ಯಕರ್ತರಿಗೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಶ್ರೀ ಪವನ ಮಹಾಜನ, ಶ್ರೀ ಸಂಜು ಪಾಟೀಲ,ಶ್ರೀ ವಿಶ್ವನಾಥ ಕಮತೆ, ಶ್ರೀ ವಿನಾಯಕ ಪಾಟೀಲ,ಶ್ರೀ ತಾತ್ಯಾಸಾಬ ಪಾಟೀಲ,ಶ್ರೀ ಪ್ರಹ್ಲಾದ ಪಾಟೀಲ,ಶ್ರೀ ರಾವಸಾಹೇಬ ಜಿಪರೆ,ಶ್ರೀ ಅಪ್ಪಾಸಾಹೇಬ ಶಿರಗಾಂವೇ, ಶ್ರೀ ವಿರೂಪಾಕ್ಷ ಸ್ವಾಮಿ ಸ್ಥಳೀಯ ಮುಖಂಡರು,ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.


Share with Your friends

You May Also Like

More From Author

+ There are no comments

Add yours