ವರದಿ : ಮಿಯಾಲಾಲ ಕಿಲ್ಲೇದಾರ
ಬೆಳಗಾವಿ :–
ಭಾರತ ಜನಸಂಖ್ಯಾ ಯೋಜನೆ-3 ರ ಅಡಿಯಲ್ಲಿ ಜಿಲ್ಲೆಯ ಕುಟುಂಬ ಕಲ್ಯಾಣ ಪ್ರಾಥಮಿಕ ಕೇಂದ್ರ ಕಾಗವಾಡ ಕ್ಷೇತ್ರದಲ್ಲಿ ಸಲ್ಲಿಸಿದ ಇವರ ವಿಷೇಶ ಸೇವೆಯನ್ನು ಪರಿಗಣಿಸಿ ಪ್ರಶಂಸನಾ ಪತ್ರ “ಕಲ್ಯಾಣ ಮಾತಾ ಪ್ರಶಸ್ತಿ” ಯನ್ನು ನೀಡಲಾಗಿದೆ.
![](https://intelligencertimes.com/wp-content/uploads/2023/09/IMG-20230922-WA0239-1024x768.jpg)
ತಾಲ್ಲೂಕಿನ ಕ್ರಷ್ಣಾ ಕಿತ್ತೊರ ಗ್ರಾಮದ ಸಮಾಜ ಸೇವಕ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ರಾದ ಬಿಸ್ಮಿಲ್ಲಾ ಶೇಖ ಇವರ ಪತ್ನಿಯಾದ ಶ್ರೀಮತಿ, ಶಮಶಾದಬಿ ಬಿಸ್ಮಿಲ್ಲಾ ಶೇಖ ಇವರಿಗೆ ಲಭಿಸಿದೆ
ಇದು ಗ್ರಾಮಸ್ಥರ ಪ್ರಶಂಸೆಗೆ ಪಾತ್ರವಾಯಿತು.
+ There are no comments
Add yours