“ಕು.ಕ.ಪ್ರಾಥಮಿಕ ಕೇಂದ್ರ ಕಾಗವಾಡ ಕ್ಷೇತ್ರದಲ್ಲಿ ಸಲ್ಲಿಸಿದ ವಿಷೇಶ ಸೇವೆಯನ್ನು ಪರಿಗಣಿಸಿ ಶಮಶಾದಬಿ ಶೇಖ್ ಇವರಿಗೆ ಪ್ರಶಂಸನಾ ಪತ್ರ “ಕಲ್ಯಾಣ ಮಾತಾ ಪ್ರಶಸ್ತಿ” ಲಭಿಸಿದೆ”

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಬೆಳಗಾವಿ :–

ಭಾರತ ಜನಸಂಖ್ಯಾ ಯೋಜನೆ-3 ರ ಅಡಿಯಲ್ಲಿ ಜಿಲ್ಲೆಯ ಕುಟುಂಬ ಕಲ್ಯಾಣ ಪ್ರಾಥಮಿಕ ಕೇಂದ್ರ ಕಾಗವಾಡ ಕ್ಷೇತ್ರದಲ್ಲಿ ಸಲ್ಲಿಸಿದ ಇವರ ವಿಷೇಶ ಸೇವೆಯನ್ನು ಪರಿಗಣಿಸಿ ಪ್ರಶಂಸನಾ ಪತ್ರ “ಕಲ್ಯಾಣ ಮಾತಾ ಪ್ರಶಸ್ತಿ” ಯನ್ನು ನೀಡಲಾಗಿದೆ.

ತಾಲ್ಲೂಕಿನ ಕ್ರಷ್ಣಾ ಕಿತ್ತೊರ ಗ್ರಾಮದ ಸಮಾಜ ಸೇವಕ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ರಾದ ಬಿಸ್ಮಿಲ್ಲಾ ಶೇಖ ಇವರ ಪತ್ನಿಯಾದ ಶ್ರೀಮತಿ, ಶಮಶಾದಬಿ ಬಿಸ್ಮಿಲ್ಲಾ ಶೇಖ ಇವರಿಗೆ ಲಭಿಸಿದೆ
ಇದು ಗ್ರಾಮಸ್ಥರ ಪ್ರಶಂಸೆಗೆ ಪಾತ್ರವಾಯಿತು.


Share with Your friends

You May Also Like

More From Author

+ There are no comments

Add yours