‘ತಾಲೂಕಾ ಆರೋಗ್ಯ ಮತ್ತು ಕು.ಕ ಅಧಿಕಾರಿಗಳಗಳ ಕಚೇರಿ ಚಿಕ್ಕೋಡಿಯಲ್ಲಿ “ಶ್ರೀ ಬಸವೇಶ್ವರ ಜಯಂತಿನ್ನು” ಆಚರಣೆ

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ :–

ರವಿವಾರ ದಿ ೨೩.೦೪.೨೦೨೩ ರಂದು ತಾಲೂಕಾ ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ” ಶ್ರೀ ಬಸವೇಶ್ವರ ಅವರ ಭಾವ ಚಿತ್ರಕ್ಕೆ ಡಾ. ವಿಠ್ಠಲ ಶಿಂಧೆ ಪೂಜೆ ಸಲ್ಲಿಸಿ. ಮಾತನಾಡಿ ಹೆಣ್ಣು ಮಕ್ಕಳಿಗೂ ಕೂಡ ಸಮಾನ ಶಿಕ್ಷಣ ನೀಡಬೇಕು ಎನ್ನುವ ಬಸಬಣ್ಣನವರ ಇ ಪರಿಕಲ್ಪನೆ ಇಂದು ಹೆಣ್ಣು ಮಕ್ಕಳು ಸಾಧನೆಯತ್ತ ಮುಂದೆ ಸಾಗಲು ಸಹಾಯಕವಾಗಗಿದೆ. ಹೀಗಾಗಿ ವಿಶ್ವಗುರು ಬಸವಣ್ಣನವರು ಇಂದಿಗೂ ಕೂಡ ಜನರ ಮನದಲ್ಲಿ ಅಚ್ಚಳಿಯದೆ ಉಳಿದುಂಡಿದ್ದಾರೆ. ಇವರ ಆದರ್ಶ ಎಲ್ಲರ ಜೀವನಕ್ಕೆ ದಾರಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಾ.ರಮೇಶ ಮದಿಹಳ್ಳಿ, ಡಾ.ಮಂಗಲ ಶಾಸ್ತಿç ಡಾ. ರಾಜಕುಮಾರ ಮನಗುತ್ತಿ, ಡಾ. ರೇಣುಕಾ ಹುಂಡೆಕರ, ಚಿದಾನಂದ ಕಲಾದಗಿಮಠ, ರಾಜು ದತ್ತವಾಡೆ, ಸಿದ್ದಪ್ಪ ದಿವಟೆ,ಶೋಭಾ ಹಿರೇಮಠ, ಸಾವಿತ್ರಿ ಧಾರವಾಡ, ಸುಮನ ಪೂಜೇರಿ, ಪರುಶರಾಮ ಗೋರನಕೋಳ ಗಣೇಶ ಕುದನೋರೆ ರವಿ ಭಜಂತ್ರಿ ಜಯಶೀಲಾ ಡಿ ಹಾಗೂ ಎಲ್ಲ ಸಿಬ್ಬಂದಿಯವರು ಹಾಜರಿದ್ದರು.


Share with Your friends

You May Also Like

More From Author

+ There are no comments

Add yours