“ಚಿಕ್ಕೋಡಿ-ಸದಲಗಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಗಣೇಶ್ ಹುಕ್ಕೇರಿ ಅವರು ಪಟ್ಟಣಕುಡಿಯಲ್ಲಿ ಸ್ಥಳೀಯ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿ ಪ್ರಚಾರಕ್ಕೆ ಚಾಲನೆ”

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ :–

ಚಿಕ್ಕೋಡಿ-ಸದಲಗಾ ಕ್ಷೇತ್ರದ ಹಾಲಿ ಶಾಸಕರು ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾದ ಗಣೇಶ್ ಹುಕ್ಕೇರಿ ಯವರು ಪಟ್ಟಣಕುಡಿ ಗ್ರಾಮದಲ್ಲಿರುವ ಸೂರ್ಯನಾರಾಯಣ ದೇವಸ್ಥಾನ, ಮಹಾಲಕ್ಷ್ಮಿ ದೇವಸ್ಥಾನ, ಬೀರದೇವರ ದೇವಸ್ಥಾನ, ಯಲ್ಲಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮಾತನಾಡಿ ಪ್ರಚಾರಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಬಾಳಾಸಾಹೇಬ ಕಾಗೆ ವಿನೋದ ಕಾಗೆ ವಿಠ್ಠಲ್ ಏಕನೆ ಸುಕುಮಾರ್ ದಿಗ್ರೆ ಅಣ್ಣಾಸಾಹೇಬ ಕಾಗೆ ಶಹನವಾಜ್ ಮುಲ್ಲಾ ಅನಿಲ್ ಮಾಳಿ ಶಿವಗೌಡ ಪಾಟೀಲ್ ರೋಹಿತ್ ಕಾಗೆ ಇಮ್ರಾನ್ ಮುಲ್ಲಾ ರಾಜು ನಾಯ್ಕ್ ಖಾನಪ ಗಾಂವರ್ ರಾಜು ಮುಲ್ಲಾ ಲಖನ್ ಪರಿತ್ ಸಂಜಯ ಘಾಟ್ಗೆ ಅಜಿತ್ ಗಾವಡೆ ಸಚಿನ್ ದೇಶಮಾನೆ ಉಪಸ್ಥಿತರಿದ್ದರು.


Share with Your friends

You May Also Like

More From Author

+ There are no comments

Add yours