ವರದಿ : ಮಿಯಾಲಾಲ ಕಿಲ್ಲೇದಾರ
ಚಿಕ್ಕೋಡಿ :–
ಅಮೃತ ಅಭಿಯಾನದಡಿ ಆರೋಗ್ಯ ಇಲಾಖೆ ಕೆ.ಎಚ್.ಪಿ.ಟಿ ತಾಲೂಕು ಮತ್ತು ಗ್ರಾಮ ಪಂಚಾಯತ ಸಹಯೋಗದಲ್ಲಿ ಮಹಾತ್ಮ ಗಾ಼ಂಧಿ ನರೇಗಾ ಯೋಜನೆಯ ಕೂಲಿಕಾರರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು
![](https://intelligencertimes.com/wp-content/uploads/2023/06/Screenshot_20230605_064823.jpg)
ಶನಿವಾರ ರಂದು ತಾಲುಕಿನ ಮಾಂಜರಿವಾಡಿ(ಖೊತವಾಡಿ) ಗ್ರಾಮ ಪಂಚಾಯತಿ ಮಾಂಜರಿ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಕೂಲಿಕಾರ್ಮಿಕರ ಉಚಿತ ಆರೋಗ್ಯ ಶಿಬಿರಕ್ಕೆ ಚಾಲನೆ,
![](https://intelligencertimes.com/wp-content/uploads/2023/06/Screenshot_20230605_064837.jpg)
ಗ್ರಾಮ ಪಂಚಾಯತ ವತಿಯಿಂದ ಆರೋಗ್ಯ ತಪಾಸಣೆಯ ವ್ಯವಸ್ಥೆಯನ್ನು ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಸದಸ್ಯರು,ಪಿ ಎಚ್ ಸಿ,ಮಾಂಜರಿಯ ಸಿಬ್ಬಂದಿ ವರ್ಗದವರು,ಪಿ.ಡಿ.ಓ,ವಿರುಪಾಕ್ಷ ಪೊತದಾರ, ಗ್ರಾಮ ಪಂಚಾಯತ ಸಿಬ್ಬಂದಿಗಳು ಉಪಸ್ಥಿತರಿದ್ದರು.
+ There are no comments
Add yours