“ಜೈನಾಪೂರ ಗ್ರಾ ಪಂ   ಆಜಾದಿ ಕಾ ಅಮೃತ ಮಹೋತ್ಸವ ಅಡಿಯಲ್ಲಿ ಅಮೃತ ವಾಟಿಕವನ್ನು ಅಭಿವೃದ್ಧಿ ಪಡಿಸುವದರ ಮೂಲಕ  ವಸುಧ ವಂದನೆ   ಕಾರ್ಯಕ್ರಮಕ್ಕೆ ಚಾಲನೆ”

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ :–

ಸಹಾಯಕ ನಿರ್ದೇಶಕರಾದ ಶಿವಾನಂದ ಶಿರಗಾಂವಿ   ಪಂಚಾಯತ ಚಿಕ್ಕೋಡಿ ರವರು ಜೈನಾಪೂರ ಗ್ರಾ ಪಂ ಯಲ್ಲಿ  ಆಜಾದಿ ಕಾ ಅಮೃತ ಮಹೋತ್ಸವ ರಡಿಯಲ್ಲಿ ಅಮೃತ ವಾಟಿಕವನ್ನು ಅಭಿವೃದ್ಧಿ ಪಡಿಸುವದರ ಮೂಲಕ  ವಸುಧ ವಂದನೆ   ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

 ಈ ಸಂದರ್ಭದಲ್ಲಿ ತಾ ಪಂ ಐಇಸಿ ಸಂಯೋಜಕರಾದ ರಂಜೀತ ಕಾಂಬಳೆ ಗ್ರಾ ಪಂ ಅಧ್ಯಕ್ಷರು ,ಪಿಡಿಓ,ಶಿವಾನಂದ ಹಚಡ ಡಿಇಓ,ಮಂಜು ಗ್ರಾ ಪಂ ಸದಸ್ಯರು ಸಿಬ್ಬಂದಿಗಳು ಉಪಸ್ಥಿತರಿದ್ದರು 


Share with Your friends

You May Also Like

More From Author

+ There are no comments

Add yours