ಹಲವು ಸಂಘಟನೆಗಳು ನೀಡಿರುವ ಕರ್ನಾಟಕ ಬಂದ್ ಗೇ ಚಿಕ್ಕೋಡಿ ವಿಭಾಗದ ಕರವೇ ಕಾರ್ಯಕರ್ತರು ಯಾವುದೇ ಬಂದ್ ನಲ್ಲಿ, ಯಾವುದೇ ಪ್ರತಿಭಟನೆಯಲ್ಲಿ ನಮ್ಮ ಪದಾಧಿಕಾರಿಗಳು ಅವತ್ತಿನ ದಿನದ ಬಂದ್ ನಲ್ಲಿ ಭಾಗವಹಿಸುವುದಿಲ್ಲ.

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ :–

ಕಾವೇರಿ ಬಿಕ್ಕಟ್ಟಿನ ಹಿನ್ನಲೆಯಲ್ಲಿ 29-09-2023 ರಂದು ಶುಕ್ರವಾರ ಹಲವು ಸಂಘಟನೆಗಳು ನೀಡಿರುವ ಕರ್ನಾಟಕ ಬಂದ್ ಗೇ ಚಿಕ್ಕೋಡಿ ಉಪ ವಿಭಾಗದ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಯಾವುದೇ ಬಂದ್ ನಲ್ಲಿ ಹಾಗೂ ಯಾವುದೇ ಪ್ರತಿಭಟನೆಯಲ್ಲಿ ನಮ್ಮ ಪದಾಧಿಕಾರಿಗಳು ಅವತ್ತಿನ ದಿನದ ಬಂದ್ ನಲ್ಲಿ ಭಾಗವಹಿಸುವುದಿಲ್ಲ. ಮತ್ತು
ಬಂದ್ ಮಾಡುವುದರಿಂದ ಯಾವುದೇ ತರಹದ ಪರಿಹಾರ ಸಿಗುವುದಿಲ್ಲ ಹಾಗೂ ಜನಸಾಮಾನ್ಯರಿಗೆ, ವ್ಯಾಪಾರಸ್ಥರಿಗೆ, ಕೂಲಿ ಕಾರ್ಮಿಕರಿಗೆ ಹಾಗೂ ಶಾಲಾ ಕಾಲೇಜಿನ್ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೇ ಯಾಗಬಾರದು ಎಂಬ ಹಿತ ದೃಷ್ಟಿಯಿಂದ ಅವತ್ತಿನ ದಿನದ ಬಂದ್ ಗೇ ನಮ್ಮ ಬೆಂಬಲವಿರುವುದಿಲ್ಲ. ಆದ್ದರಿಂದ ತಮಿಳುನಾಡಿಗೆ ಕಾವೇರಿ ನೀರು ಯಾವುದೇ ಕಾರಣಕ್ಕೂ ಹರಿಸಬಾರದು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯ ನಿರಂತರ ಇರುತ್ತದೆ. ಹಾಗೂ ಕಾವೇರಿ ವಿಚಾರದಲ್ಲಿ ನಮ್ಮ ಹೋರಾಟ ನಿರಂತರವಾಗಿ ಇದ್ದೆ ಇರುತ್ತದೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ಕರವೇ ಜಿಲ್ಲಾ ಸಂಚಾಲಕರಾದ ಸಂಜು ಬಡಿಗೇರ ಹೇಳಿದರು.

                   


           


Share with Your friends

You May Also Like

More From Author

+ There are no comments

Add yours