“ಕರವೇ ಚಿಕ್ಕೋಡಿ ಘಟಕದ ತಾಲೂಕ ಶ್ರೀ ಸಮರಸಿಂಹ ನಾರಾಯಣ ಗೌಡ್ರ ಬಂಧನ ವಿರೋದಿಸಿ ಪ್ರತಿಭಟನೆ”

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ :–

ಕರವೇ ಚಿಕ್ಕೋಡಿ ಘಟಕದ ತಾಲೂಕ ಅಧ್ಯಕ್ಷರಾದ ನಾಗೇಶ ಮಾಳಿ ಜಿಲ್ಲಾ ಸಂಚಾಲಕರಾದ ಸಂಜು ಬಡಿಗೇರ ಇವರ ನೇತೃತ್ವದಲ್ಲಿ ಶ್ರೀ ಸಮರಸಿಂಹ ನಾರಾಯಣ ಗೌಡ್ರ ಬಂಧನ ವಿರೋದಿಸಿ ಪ್ರತಿಭಟನೆ ನಡೆಸಲಾಯಿತು. ಸೇಡಿನ ರಾಜಕೀಯ ಮಾಡುತ್ತಿರುವ ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಕೂಗಿ, ಈ ಕೂಡಲೇ ನಮ್ಮ ನಾಯಕರನ್ನು ಬಿಡುಗಡೆಗೊಳಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಮಾನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು. ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಲಾಯಿತು.

ಈ ಸಂದರ್ಭದಲ್ಲಿ
ನವ ಕರ್ನಾಟಕ ಯುವಶಕ್ತಿ ಬೆಳಗಾವಿ ಅಧ್ಯಕ್ಷರಾದ ಸಂಜು ಪಾಟೀಲ, ರಾಜೇಂದ್ರ ಪಾಟೀಲ
ಅಮುಲ್ ನಾವಿ, ವಿಠಲ್ ಪಟವರ್ಧನ್, ಬಸವರಾಜ್ ಸಾಜನೇ, ಮಂಜು ಬಾನಸೇ ರಾಮಾ ತೇಲಿ, ರಮೇಶ್ ಕರನೂರೆ ದುಂಡಪ್ಪ ಬಡಿಗೇರ್ ಉಪಸ್ಥಿತರಿದ್ದರು.


Share with Your friends

You May Also Like

More From Author

+ There are no comments

Add yours