“ಜನಪ್ರಿಯ ಮಾಜಿ ಸಚಿವರಾದ ಸನ್ಮಾನ್ಯ ಶ್ರೀಮಂತ ತಾತ್ಯಾ ಪಾಟೀಲ ರವರ ಜನ್ಮದಿನದ ಪ್ರಯುಕ್ತ ಆಯೋಜಿಸಿದ ಮಹಾ ಉಚಿತ ಆರೋಗ್ಯ ತಪಾಸಣಾ ಶಿಬಿರ”

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ :–

ಕಾಗವಾಡ ಮತಕ್ಷೇತ್ರದ ಜನಪ್ರಿಯ, ಜನ ಮೆಚ್ಚಿದ ಜನನಾಯಕರು, ಅಭಿವೃದ್ಧಿಯ ಹರಿಕಾರರು, ಮಾಜಿ ಸಚಿವರು ಹಾಗೂ ಅಥಣಿ ಶುಗರ್ಸ್ ಲಿ. ಕಾರ್ಖಾನೆಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀಮಂತ ತಾತ್ಯಾ ಪಾಟೀಲ ಅವರ ಜನ್ಮದಿನದ ಪ್ರಯುಕ್ತ

ಶ್ರೀ ಶ್ರೀಮಂತ ಪಾಟೀಲ್ ಫೌಂಡೇಶನ್ ವತಿಯಿಂದ ಆಯೋಜಿಸಿದ ಮಹಾ ಉಚಿತ ಆರೋಗ್ಯ ತಪಾಸಣಾ ಶಿಬಿರ, ಶಸ್ತ್ರ ಕ್ರಿಯೆ, ಹಲ್ಲು ನೋವು, ಕಣ್ಣು ನೋವಿನ ಚಿಕಿತ್ಸೆ ಹಾಗೂ ರಕ್ತದಾನ ಶಿಬಿರದಲ್ಲಿ

ಸಾವಿರಾರು ಜನರು ಪಾಲ್ಗೊಂಡು, ಶಿಬಿರವನ್ನು ಯಶಸ್ವಿಗೊಳಿಸಿ, ಶಿಬಿರದ ಲಾಭವನ್ನು ಪಡೆದಿರುವ ನಮ್ಮ ಕ್ಷೇತ್ರದ ಬಾಂಧವರಿಗೆ ತಾತ್ಯಾ ಅವರ ಕಡೆಯಿಂದ ಕ್ಷೇತ್ರದ ಜನರಿಗೆ ಹಾಗೂ ಕಾರ್ಯಕರ್ತರಿಗೆ ಹೃದಯ ಪೂರ್ವಕ ಅಭಿನಂದನೆ ಗಳನ್ನು ಸಲ್ಲಿಸಿದ್ದರು.


Share with Your friends

You May Also Like

More From Author

+ There are no comments

Add yours