“ದೇಶದ ಎಲ್ಲ ಜನ ಸಮುದಾಯದವರಿಗೆ ನ್ಯಾಯ ನೀಡುವ ನಿಟ್ಟಿನಲ್ಲಿ ಮಹಾನ ಸಂವಿಧಾನ ದೇಸಕ್ಕೆ ಕೊಡುಗೆ ನೀಡಿದ ಡಾ.ಬಿ.ಆರ್‌ ಅಂಬೇಡ್ಕರ 133ನೇ ಜಯಂತಿ”

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ :–

ಡಾ.ಬಿ.ಆರ್‌ ಅಂಬೇಡ್ಕರ 133ನೇ ಜಯಂತಿ

ತಾಲುಕಿನ ರಂಗದರ್ಶನ ಕ್ರಾ ಮೀನ ವಿಕಾಸ ಸಂಘ (ರಿ) ಧುಳಗನವಾಡಿ ಇವರ ಆಶ್ರಯದಲ್ಲಿ ವಿಶ್ವ ರತ್ನ ಡಾ.ಬಾಬಾಸಾಹೇಬ ಅಂಬೇಡ್ಕರ ರವರ 133ನೇ ಜಯತಿ ಆಚರಿಸಲಾಯಿತು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಭರತ ಕಲಾಚಂದ್ರ ಡಾ.ಅಂಬೇಡ್ಕರ ರವರ ಭಾವಚಿತ್ರಕ್ಕೆ ಹೂ ಮಾಲೆ ಅರ್ಪಿಸಿ ಕ್ಯಾಂಡಲ್‌ ಬೆಳಗಿಸಿ ಮಾತನಾಡಿ ದೇಶದ ಎಲ್ಲ ಜನ ಸಮುದಾಯದವರಿಗೆ ನ್ಯಾಯ ನೀಡುವ ನಿಟ್ಟಿನಲ್ಲಿ ಮಹಾನ ಸಂವಿಧಾನ ದೇಸಕ್ಕೆ ಕೊಡುಗೆ ನೀಡಿದರು ಎಂದು ಬಣ್ಣಿಸಿದರು

ಇದೇ ಸಂದರ್ಭದಲ್ಲಿ ಸಂವಿಧಾನ ಪ್ರತಿಜ್ಞಾ ವಿಧಿ ಬೋದಿಸಲಾಯಿತು ಕಾರ್ಯಕ್ರಮದಲ್ಲಿ  ಆಗಮಿಸಿದ ಖಡಕಲಾಟ ಪೋಲಿಸ ಸ್ಟೇಶನದ ಎ.ಎಸ್.‌ಆಯ್‌ ಎನ್.‌ ಎಮ್.‌ ಪೂಜಾರಿ,  ಮಾರುತಿ ಕಾಮಗೌಡಾ, ಸಂಜು ಚೌಗಲಾ, ವಿಶಾಲ ಕಾಮಗೌಡಾ, ಚೇತನ ಕೆಂಗಾರೆ, ಗುರುಪ್ರಸಾದ ಕಲಾಚಂದ್ರ,ಪ್ರೇಮಕುಮಾರ ಮಾಂಗ,  ಜಿತೆಂದ್ರ ಹುಲ್ಲೇನ್ನವರ, ಬಸವರಾಜ ಮಾಂಗ, ಉಪಸ್ಥಿತರಿದ್ದರು.      


Share with Your friends

You May Also Like

More From Author

+ There are no comments

Add yours