“68ನೇ ಕರ್ನಾಟಕ ರಾಜ್ಯೋತ್ಸವ ಬೆಳಗಾವಿ ಜಿಲ್ಲೆಯಲ್ಲಿ ಮತ್ತು ಚಿಕ್ಕೋಡಿ ಗಡಿ ಭಾಗದಲ್ಲಿ ಅತಿ ವಿಜ್ರಂಭಣೆಯಿಂದ ನಡೆಯಲಿದೆ”

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ :–

ಈ ವರ್ಷ 68ನೇ ಕರ್ನಾಟಕ ರಾಜ್ಯೋತ್ಸವ ಬೆಳಗಾವಿ ಜಿಲ್ಲೆಯಲ್ಲಿ ಮತ್ತು ಚಿಕ್ಕೋಡಿ ಗಡಿ ಭಾಗದಲ್ಲಿ ಅತಿ ವಿಜ್ರಂಭಣೆಯಿಂದ ನಡೆಯಲಿದೆ ಯಾಕೆಂದರೆ ಕರ್ನಾಟಕ ರಾಜ್ಯಕ್ಕೆ ಕರ್ನಾಟಕ ಎಂಬ ನಾಮಕರಣ ಮಾಡಿ 50 ವರ್ಷ ಪೂರ್ಣವಾಗಿದೆ.

ಈ ವರ್ಷ ಪೂರ್ತಿ ಕನ್ನಡ ಕಾರ್ಯಕ್ರಮ ಕನ್ನಡ ನಾಡು ನುಡಿ ನಾಡಿನ ಇತಿಹಾಸ ಮತ್ತು ಸಂಸ್ಕೃತಿ ಬಿಂಬಿಸುವಂಥ ಕಾರ್ಯಕ್ರಮಗಳು ನಡೆಸಲಾಗುವುದು ಮತ್ತು ಈ ವರ್ಷ ಬೆಳಗಾವಿ ಮತ್ತು ಚಿಕ್ಕೋಡಿ ಗಡಿಭಾಗಕ್ಕೆ ಕರ್ನಾಟಕ ಸರಕಾರದಿಂದ ಹೆಚ್ಚಿನ ಅನುದಾನ ನೀಡಿ ಗಡಿ ಭಾಗಕ್ಕೆ ಹೆಚ್ಚು ಒತ್ತು ನೀಡಬೇಕೆಂದು

ಕರ್ನಾಟಕ ರಕ್ಷಣಾ ವೇದಿಕೆಯಿಂದ ಒತ್ತಾಯಿಸಲಾಗುವುದು ಈ ಸಂದರ್ಭದಲ್ಲಿ ಸಂಜು ಎಸ್ ಬಡಿಗೇರ, ತಾಲೂಕ ಕಾರ್ಯದರ್ಶಿ ಚೆನ್ನಪ್ಪ ಬಡಿಗೇರ್ ,ತಾಲೂಕು ಉಪಾಧ್ಯಕ್ಷರು ಬಸವ ಸಾಜೇನೆ, ಯಾಸಿನ್ ಜಮಾದಾರ್, ಸಂತೋಷ ಪೂಜಾರಿ, ಶುಭ0 ಕದಂ ಹಾಗೂ ಮಾಳು ಕರಿಯನ್ನವರ ಉಪಸ್ಥಿದ್ದರು.


Share with Your friends

You May Also Like

More From Author

+ There are no comments

Add yours