“ಜೈನ ಧರ್ಮದಲ್ಲಿ ಸಂತಾರ ಉಪವಾಸ ಸಂಪ್ರದಾಯ”
ಸಂತಾರವು ಜೈನ ಧರ್ಮದ ಒಂದು ಸಂಪ್ರದಾಯವಾಗಿದ್ದು, ಇದರಲ್ಲಿ ಒಬ್ಬ ವ್ಯಕ್ತಿಯು ಆಹಾರ ಮತ್ತು ನೀರನ್ನು ತ್ಯಜಿಸುವ ಮೂಲಕ (ಉಪವಾಸ) ಸ್ವಯಂಪ್ರೇರಣೆಯಿಂದ ಸಾವನ್ನು ಸ್ವೀಕರಿಸುತ್ತಾನೆ.
ಸದರಿ ಪದ್ಧತಿಯನ್ನು 2015ರಲ್ಲಿ ರಾಜಸ್ಥಾನ ಹೈಕೋರ್ಟ್ ಕಾನೂನುಬಾಹಿರವೆಂದು ಘೋಷಿಸಿದ್ದು,
ಆದರೆ ಸುಪ್ರೀಂ ಕೋರ್ಟ್ ಆ ನಿರ್ಧಾರವನ್ನು ತಡೆಹಿಡಿದೆ. ಅದು ಕಾನೂನುಬದ್ಧವಾಗಿ ಮಾನ್ಯವಾಗಿರಲು ಅವಕಾಶ ಮಾಡಿ ಕೊಟ್ಟಿದೆ.