“ಕರ್ನಾಟಕ ರಕ್ಷಣಾ ವೇದಿಕೆಯ,ಚಿಕ್ಕೋಡಿ ತಾಲೂಕಾ ಅಧ್ಯಕ್ಷರಾಗಿ, ಸಂಜು ಬಡಿಗೇರ ಇವರ ನೇಮಕ”

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ :–

ಕರ್ನಾಟಕ ರಕ್ಷಣಾ ವೇದಿಕೆಯ, ತಾಲೂಕಾ ಅಧ್ಯಕ್ಷರಾಗಿ, ಸಂಜು ಬಡಿಗೇರ ಇವರ ನೇಮಕ.
ಕಳೆದ ಸುಮಾರು ಇಪ್ಪತೈದು ವರ್ಷಗಳಿಂದ, ಕನ್ನಡ ಭಾಷೆ, ನೆಲ, ಜಲ, ಸಂಸ್ಕೃತಿಯ ಉಳಿವಿಗಾಗಿ, ಈ ಭಾಗದಲ್ಲಿ ಸತತ ಹೋರಾಟ ಮಾಡುತ್ತಾ ಬಂದಿರುವ ಹಾಗೂ ಕಳೆದ ಐದು ವರ್ಷಗಳಿಂದ ಕರವೇಯ ಜಿಲ್ಲಾ ಸಂಚಾಲಕರಾಗಿ ಉತ್ತಮ ಸೇವೆ ಸಲ್ಲಿಸಿರುವ,

ಕೇರೂರ ಗ್ರಾಮದ ಯುವಕ ಸಂಜು ಬಡಿಗೇರ ಇವರ ಕಾರ್ಯಗಳನ್ನು ಗುರುತಿಸಿ, ಕರವೇ ಬೆಳಗಾವಿ ಜಿಲ್ಲಾಧ್ಯಕ್ಷರಾದ ದೀಪಕ ಗುಡಗನಟ್ಟಿ ಇವರ ನಿರ್ದೇಶನದ ಮೇರೆಗೆ, ಕರವೇ ರಾಜ್ಯಾಧ್ಯಕ್ಷರಾದ ಟಿ. ಎ‌ ನಾರಾಯನ ಗೌಡರು, ಸಂಜು ಬಡಿಗೇರ ಇವರನ್ನು, ತಾಲೂಕಾ ಅಧ್ಯಕ್ಷರಾಗಿ ನೇಮಕ ಮಾಡಿ ಆದೇಶ ನೀಡಿದ್ದಾರೆ.


Share with Your friends

You May Also Like

More From Author

+ There are no comments

Add yours