ಬೆಂಗಳೂರು :– ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೇಲೆ ಭಾರತ ವಾಯುದಾಳಿ ನಡೆಸಿದೆಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಒಂಬತ್ತು ಸ್ಥಳಗಳ ಮೇಲೆ ಕ್ಷಿಪಣಿ
ಇತ್ತೀಚಿನ ಸಂಶೋಧನೆಯ ಪ್ರಕಾರ, ಉತ್ಕರ್ಷಣ ನಿರೋಧಕಗಳಿಂದ “ಸಮೃದ್ಧವಾಗಿರುವ ಕಲ್ಲಂಗಡಿ ಪುರುಷರ ಲೈಂಗಿಕ ಜೀವನವನ್ನು ಹೆಚ್ಚಿಸುತ್ತದೆ ಹಾಗೂ ಅವರ ಫಲವತ್ತತೆಯನ್ನು ಸುಧಾರಿಸುತ್ತದೆ”. ಕರೆಂಟ್ ರಿಸರ್ಚ್
“ಜೈನ ಧರ್ಮದಲ್ಲಿ ಸಂತಾರ ಉಪವಾಸ ಸಂಪ್ರದಾಯ” ಸಂತಾರವು ಜೈನ ಧರ್ಮದ ಒಂದು ಸಂಪ್ರದಾಯವಾಗಿದ್ದು, ಇದರಲ್ಲಿ ಒಬ್ಬ ವ್ಯಕ್ತಿಯು ಆಹಾರ ಮತ್ತು ನೀರನ್ನು ತ್ಯಜಿಸುವ
ಬೆಂಗಳೂರು :– ತೆಲಂಗಾಣದ ನಿಜಾಮಾಬಾದ್ನಲ್ಲಿ, ಅನಾರೋಗ್ಯದಿಂದ ಬಳಲುತ್ತಿದ್ದ ಮತ್ತು ನ್ಯಾಯಾಲಯಕ್ಕೆ ತಲುಪಲು ಸಾಧ್ಯವಾಗದ ವೃದ್ಧ ದಂಪತಿಗಾಗಿ ನ್ಯಾಯಾಧೀಶರು ರಸ್ತೆಯಲ್ಲಿ ‘ನ್ಯಾಯಾಲಯ’ ಸ್ಥಾಪಿಸಿದ್ದು, ಅದರ
ಚಿಕ್ಕೋಡಿ :- ಕಾರ್ಮಿಕರ ಹಕ್ಕುಗಳ ಹೊರಾಟಕ್ಕೆ ಹಾಗೂ ಕಾರ್ಮಿಕ ಪ್ರಭುತ್ವ ನೆನಪಿಗೆ 1889 ರಲ್ಲಿ ಮೊದಲ ಬಾರಿಗೆ ಮೇ ೧ ರಂದು ಕಾರ್ಮಿಕ ದಿನಾಚರಣೆ ಆಚರಿಸಲಾಯಿತು ಕಾರ್ಮೀಕರಿಗೆ ಸಮಾನ ಕಲಸಕ್ಕೆ ಸಮಾನ ವೇತನ ಎಂಬ ಕಾಯಿದೆ. ಮಹಾತ್ಮಾ ಗಾಂಧಿ ನರೇಗಾ ಯೋಜನೆ ಎಷ್ಟೂ ಬಡ ಜನರು ಕೂಲಿ ಕೆಲಸಕ್ಕೆ ಬರುತ್ತಿದ್ದಾರೆ ಗ್ರಾಮೀಣ ಜನರು ಕೆಲಸವಿಲ್ಲ ಎಂದು ಚಿಂತೆ ಮಾಡದೆ ಗ್ರಾಮ ಪಂಚಾಯತಿಯಲ್ಲಿ ನರೇಗಾ ಯೋಜನಾ ಕೂಲಿ ಕೆಲಸ ನೀಡಲಾಗುತ್ತಿದೆ ಎಂದು ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಕೆ ಎನ್ ವಣ್ಣೂರ ( ಕ , ಆ , ಸೇ ) ಅವರು ಹೇಳಿದರು . ತಾಲೂಕಿನ ಇಂಗಳಿ ಗ್ರಾಮ ಪಂಚಾಯತಿಯ ಮಹಾತ್ಮ ಗಾಂಧಿ ನರೇಗಾ ಯೋಜನೆ ಕಾಮಗರಿ ಸ್ಥಳದಲ್ಲಿ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು , ನರೇಗಾ ಯೋಜನೆಡಿಯಲ್ಲಿ ಮಹಿಳಾ ಭಾಗವಹಿಸುವಿಕೆ ಹೆಚ್ಚಾಗಬೇಕಿದೆ ಹೇಳಿದರು . ಪ್ರತಿ ಗ್ರಾಮ ಪಂಚಾಯತಿಯಲ್ಲಿ ಕೂಲಿ ಬೇಡಿಕೆ ಅರ್ಜಿ ಸಲ್ಲಿಸಿದವರಿಗೆ ಕೂಡಲೆ ಕೆಲಸ ನೀಡಲಾಗುವದು ಕೂಲಿ ಕಾರ್ಮಿಕರು ರೈತ ತಮ್ಮ ಸ್ವಂತ ಜಮೀನಿನಲ್ಲಿ ವ್ಯಕ್ತಿತ್ವ ಕೆಲಸ ಮಾಡಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ . ಮಹಾತ್ಮ ಗಾಂಧಿ ನರೇಗಾ ಯೋಜನೆಯು ಗ್ರಾಮೀಣ ವಲಯ ಜನರಿಗೆ ವರ್ಷದಲ್ಲಿ ಕನಿಷ್ಠ 100 ದಿನಗಳು ಕೆಲಸ ಖಾತರಿಯನ್ನು ಒಡಗಿಸುವ ಮೂಲಕ ಬಡವರು ತಮ್ಮ ಬಡತನವನ್ನು ನಿವಾರಣ ಮತ್ತು ದೈನಂದಿನ ಜೀವನವನ್ನ ನಡೆಸಲು ಯೋಜನೆಯು ಉಪಯೋಗ ಪ್ರಧಾನ ಮಂತ್ರಿ
ಚಿಕ್ಕೋಡಿ :– ಕಳೆದ ತಿಂಗಳು ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆ ಪಲಿತಾಂಶ ಪ್ರಕಟಿಸಿದ್ದು ನಿಪ್ಪಾಣಿ ತಾಲುಕಿನ ಬಿಎಸ್ ಸಂಯುಕ್ತ ಪದವಿ
Karnatakas best News Channel
Contact Us : +91 9901402679