“ಪ್ರೇರಣ ಕೃಷ್ಣ ಅರಗೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇಕಡ 97 ರಷ್ಟು ಫಲಿತಾಂಶ”


ಚಿಕ್ಕೋಡಿ :–

ಕಳೆದ ತಿಂಗಳು ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆ ಪಲಿತಾಂಶ ಪ್ರಕಟಿಸಿದ್ದು ನಿಪ್ಪಾಣಿ ತಾಲುಕಿನ ಬಿಎಸ್ ಸಂಯುಕ್ತ ಪದವಿ ಪೂರ್ವ ವಿದ್ಯಾಲಯ ಬೇಡಿಕಿಹಾಳ ಶಮನವಾಡಿಯ ಶಾಲೆಯ ವಿದ್ಯಾರ್ಥಿನಿಯಾದ

ಕುಮಾರಿ ಪ್ರೆರಣಾ ಕೃಷ್ಣ ಅರಗೆ 608 ಅಂಕಗಳನ್ನು ಪಡೆದು ಶೇಕಡ 97.28%/ ಕೇಂದ್ರಕ್ಕೆ ಮೂರನೇ ಸ್ಥಾನ ಪಡೆಯುವುದರ ಜೊತೆಗೆ ಉತ್ತಮ ಸಾಧನೆ ಮಾಡಿದ್ದಾಳೆ

ಈಕೆ ಸಾಧನೆಗೆ ಸಂಶಯ ಅಧ್ಯಕ್ಷರು ಶಾಲೆಯ ಆಡಳಿತ ಮಂಡಳಿಯ ಸದಸ್ಯರು ಪ್ರಾಚಾರ್ಯರು ವಿದ್ಯಾರ್ಥಿನಿಯನ್ನು ಅಭಿನಂದಿಸಿದ್ದಾರೆ. ಈಕೆಯ ತಂದೆ ಕೃಷ್ಣ ಅರಗೆ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿದಾರೆ.

Share this post:

Leave a Reply

Your email address will not be published. Required fields are marked *