” ಶಾಸಕ ರಾಜು ಕಾಗೆ ವಿರುದ್ಧ ರೈತರ ಅಸಮಾಧಾನ ರೈತರ ಏಳಿಗೆಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವಂತೆ ರೈತರು ಒತ್ತಾಯ”

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಬೆಳಗಾವಿ :–

“ನಾವೇನು ಕಿವಿಯಲ್ಲಿ ಹುವಾ ಇಟ್ಟುಕೊಂಡಿಲ್ಲ”

ಜಿಲ್ಲೆಯ ಕಾಗವಾಡ ಕ್ಷೇತ್ರಕ್ಕೆ ಅನುದಾನ ಕೊರತೆ, ಸರ್ಕಾರ ವಿರುದ್ಧ ಶಾಸಕ ರಾಜು ಕಾಗೆ ಅಸಮಾಧಾನ ಹಿನ್ನೆಲೆ.
ರೈತರ ಏಳಿಗೆಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವಂತೆ ರೈತರು ಒತ್ತಾಯ.

ಚುಣಾವಣೆ ಸಮಯದಲ್ಲಿ ನಮಗೆ ಹಲವಾರು ಭರವಸೆಗಳನ್ನು ನೀಡಿದ್ದಿರಿ.
ಭರವಸೆಗಳನ್ನು ಈಡೆರಸದೆ ನೀವೇ ನಿಮ್ಮ ಸರ್ಕಾರ ವಿರುದ್ಧ ಅಸಮಾಧಾನವನ್ನು ಹೇಳುತ್ತಿದ್ದಿರಿ.
ಬರಗಾಲ ಸಂದರ್ಭದಲ್ಲಿ ನಮಗೆ ನೀರಿಲ್ಲದೆ ತೊಂದರೆ ಉದ್ಭವವಾಗಿದೆ.
ಬಸವೇಶ್ವರ ಏತ ನೀರಾವರಿ ಕಾಲುವೆಗೆ ನೀರು ಹರಿಸುತ್ತೇನೆ ಎಂದು ಹೇಳಿದ್ದೀರಿ.

ಆದರೆ ನೀವೇ ಸರ್ಕಾರ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದೀರಿ.
ರೈತರ ಏಳಿಗೆಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿ.
ಸರ್ಕಾರ ಆಗಲಾದರೂ ಎಚ್ಚೆತ್ತುಕೊಳ್ಳುತ್ತದೆ.
ಇಲ್ಲ ಬಸವೇಶ್ವರ ಏತ ನೀರಾವರಿ ಯೋಜನೆ ಮುಗಿಸುವಂತಹ ಸಮರ್ಥ ಶಾಸಕ ಆಯ್ಕೆಯಾಗಲಿ.
ಬೆಳಗಾವಿ ಜಿಲ್ಲೆಯ ಕಾಗವಾಡ ವಿಧಾನಸಭಾ ಕ್ಷೇತ್ರದ ರೈತರು ಒತ್ತಾಯ….


Share with Your friends

You May Also Like

More From Author

+ There are no comments

Add yours