“ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಯವರ ಹುಟ್ಟುಹಬ್ಬದ ನಿಮಿತ್ತ ಆಯೋಜಿಸಿದ ಭವ್ಯ ಎತ್ತಿನಗಾಡಿ ಹಾಗೂ ಕುದುರೆಗಾಡಿ ಶರ್ಯತ್ತು ಸ್ಪರ್ಧೆ”

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ


ಚಿಕ್ಕೋಡಿ :–

ಲೋಕಸಭಾ ವ್ಯಾಪ್ತಿಯ ಬೋರಗಾಂವ ಪಟ್ಟಣದಲ್ಲಿ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರ ಹುಟ್ಟುಹಬ್ಬದ ನಿಮಿತ್ತ ಪಕ್ಷದ ಕಾರ್ಯಕರ್ತರ ವತಿಯಿಂದ ಆಯೋಜಿಸಿದ ಭವ್ಯ ಎತ್ತಿನಗಾಡಿ ಹಾಗೂ ಕುದುರೆಗಾಡಿ ಶರ್ಯತ್ತು ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿ, ಬಹುಮಾನ ವಿತರಿಸಿದರು.

ಗ್ರಾಮೀಣ ಕಲೆ, ಕ್ರೀಡೆಗಳನ್ನು ಆಯೋಜಿಸುವ ಮೂಲಕ ನಮ್ಮ ಗ್ರಾಮೀಣ ಸಂಸ್ಕೃತಿಯ ಸೊಗಡನ್ನು ಪೋಷಿಸುವುದು ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಶರ್ಯತ್ತು ಕಾರ್ಯಕ್ರಮ ಆಯೋಜಿಸಿದ ಬೋರಗಾಂವ ಪಟ್ಟಣದ ಕಾರ್ಯಕರ್ತರ ಕಾರ್ಯ ನಿಜಕ್ಕೂ ಶ್ಲಾಘನೀಯ.

ಈ ಸಂದರ್ಭದಲ್ಲಿ ಶ್ರೀ ಶರದ ಜಂಗಟೆ, ಶ್ರೀ ಸುನೀಲ ಪಾಟೀಲ, ಶ್ರೀ ದಾದಾಸೋ ಭಾದುಲೆ, ಶ್ರೀ ಶಿವಾಜಿ ಭೋರೆ, ಶಿ ಜಮೀಲ ಅತ್ತಾರ, ಶ್ರೀ ಅಜಿತ ತೇರದಾಳೆ, ಶ್ರೀ ಶೀತಲ ಹವಲೆ, ಶ್ರೀ ಬಾಬಾಸಾಬ ಚೌಗುಲೆ, ಶ್ರೀ ರಮೇಶ ಪಾಟೀಲ, ಶ್ರೀ ಋತುರಾಜ ಪಾಟೀಲ, ಶ್ರೀ ನಿಖಿಲ ಚೀಪ್ರೆ, ಶ್ರೀ ಶಾಂತಿನಾಥ ಪತ್ರೋಳೆ, ಶ್ರೀ ಶೇಶು ಐದಾಮಾಳೆ, ಶ್ರೀ ಮಹಿಪತಿ ಖೋತ, ಶ್ರೀ ವಿಷ್ಣು ತೋಡಕರ, ಪಕ್ಷದ ಕಾರ್ಯಕರ್ತರು, ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.


Share with Your friends

You May Also Like

More From Author

+ There are no comments

Add yours