“ಸೇನಾ ನೇಮಕಾತಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು,ಕೆಲವು ಅಭ್ಯರ್ಥಿಗಳ ವಾಸ ಸ್ಥಳ ಪ್ರಮಾಣ ಪತ್ರದಲ್ಲಿ ವಿವರಣೆಯಲ್ಲಿ ತಪ್ಪಾಗಿ ಕೆಲವೊಂದು ಅಭ್ಯರ್ಥಿಗಳ ನೇಮಕಾತಿಯಲ್ಲಿ ತಿರಸ್ಕರಿಸಲಾಗುತ್ತಿತ್ತು”

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ :–

ಅಗ್ನಿಪತ್ ನೇಮಕಾತಿ ಯೋಜನೆ ಯಲ್ಲಿ ಕರ್ನಾಟಕದ ಬೀದರ್ ಹಾಗೂ ಇನ್ನಿತರ ಜಿಲ್ಲೆಗಳಲ್ಲಿ  70 ಸಾವಿರಕ್ಕಿಂತ ಹೆಚ್ಚು ಯುವಕರು ಸೇನಾ ನೇಮಕಾತಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.  ಕೆಲವು ಅಭ್ಯರ್ಥಿಗಳ ವಾಸ ಸ್ಥಳ ಪ್ರಮಾಣ ಪತ್ರದಲ್ಲಿ ವಿವರಣೆಯಲ್ಲಿ ತಪ್ಪಾಗಿ ಕೆಲವೊಂದು ಅಭ್ಯರ್ಥಿಗಳ ನೇಮಕಾತಿಯಲ್ಲಿ ತಿರಸ್ಕರಿಸಲಾಗುತ್ತಿತ್ತು. ಇದನ್ನು ಮನಗೊಂಡು

ಮಾನ್ಯ ಚಿಕ್ಕೋಡಿ ಲೋಕಸಭಾ ಸದಸ್ಯರು ಅಣ್ಣಾಸಾಹೇಬ ಜೊಲ್ಲೆ ವಾಸ ಸ್ಥಳದ ಬಗ್ಗೆ ಸಡಿಲಗೊಳಿಸಲು ಮಾನ್ಯ ಕೇಂದ್ರೀಯ ರಕ್ಷಣಾ ಮಂತ್ರಿಗಳಾದ ಶ್ರೀ ರಾಜನಾಥ್ ಸಿಂಗ್ ಇವರಿಗೆ ಮನವಿ ಮಾಡಿ ವಿನಂತಿಸಿಕೊಂಡಿದ್ದರು. ಮಾನ್ಯ ಸಂಸದರ ವಿನಂತಿಯ ಮೇರೆಗೆ ಅಗ್ನಿಪತ್ ನೇಮಕಾತಿ ಯೋಜನೆಯಲ್ಲಿ ಸರ್ಕಾರದಿಂದ ನೀಡಿದ ಪಡೆದ ಬೋನಾಪೈಡ್ ರಹವಾಸಿ ಪ್ರಮಾಣ ಪತ್ರ ಪಡೆದುಕೊಂಡು ಪರಿಗಣಿಸಿ ಇಂಡಿಯನ್ ಆರ್ಮಿ ಫೋರ್ಸ್ ಅಗ್ನಿಪತ್ತ ಯೋಜನೆಯಡಿಯಲ್ಲಿ ನೇಮಕ ಮಾಡಲು ಆದೇಶ ಮಾಡಿರುತ್ತಾರೆ. ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಸೇನೆಯಲ್ಲಿ ಸೇರಬಯಸುವ ಯುವಕರು ಇದನ್ನು ಸದುಪಯೋಗ ಪಡೆದುಕೊಳ್ಳಬೇಕೆಂದು ಮಾನ್ಯ ಸಂಸದರಾದ ಶ್ರೀ ಅಣ್ಣಾಸಾಹೇಬ ಜೊಲ್ಲೆ ಯವರು ಪ್ರಕಟನೇಯಲ್ಲಿ ತಿಳಿಸಿದ್ದಾರೆ.


Share with Your friends

You May Also Like

More From Author

+ There are no comments

Add yours