ಬೆಂಗಳೂರು :–
ಆಂಧ್ರಪ್ರದೇಶದ ರಾಜ್ಯದ ತಿರುಮಲ ದೇವಸ್ಥಾನದಿಂದ ಸುಮಾರು 23 ಕಿಲೋಮೀಟರ್ ದೂರದಲ್ಲಿ ಸ್ಥಳೀಯರು ಮಾತ್ರ ವಾಸಿಸುವ ಒಂದು ನಿಗೂಢ ಹಳ್ಳಿ ಇದೆ.
ದೇವಸ್ಥಾನದಲ್ಲಿ ಅರ್ಪಿಸುವ ಹೂವುಗಳು, ಹಣ್ಣುಗಳು, ಮೊಸರು ಮತ್ತು ತುಪ್ಪ ಎಲ್ಲವೂ ಇಲ್ಲಿಂದಲೇ ಬರುತ್ತವೆ. ಈ ಹಳ್ಳಿಗೆ ಪ್ರವೇಶವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ವೆಂಕಟೇಶ್ವರ ದೇವರ ದೈವಿಕ ಶಕ್ತಿ ಹಾಗೂ ದೇವತೆಗಳ ರಕ್ಷಣೆಯಿಂದ ಸದರಿ ಗ್ರಾಮವು ರಕ್ಷಸಲ್ಪಟ್ಟಿದೆ ಎಂದು ಸ್ಥಳೀಯರು ನಂಬಿಕೆ.





