ಬೆಂಗಳೂರು :–
ಆಂಧ್ರಪ್ರದೇಶದ ಅನಂತಪುರದಲ್ಲಿ ಕುಕ್ಕರ್ನಲ್ಲಿ ೨೦ ಸೀಟಿಗಳು ಹೊಡೆದರೂ ಕುರಿ ಮಾಂಸ ಬೇಯದ ಕಾರಣ ವ್ಯಕ್ತಿಯೊಬ್ಬ ಮಾಂಸದಂಗಡಿಯವನ ಮೇಲೆ ವಂಚನೆಯ ಆರೋಪ ಹೊರಿಸಿ ಪೊಲೀಸರಿಗೆ ದೂರು ನೀಡಿದ್ದಾನೆ.
ಆ ವ್ಯಕ್ತಿ ಇನ್ನೂ ಬೇಯದ ಮಟನ್ ಅನ್ನು ಪೊಲೀಸ್ ಠಾಣೆಗೆ ತಂದಿದ್ದು, ಬಹಳ ಹೊತ್ತು ಬೇಯಿಸಿದರೂ ಅದು ಇನ್ನೂ ಮೃದುವಾಗಲಿಲ್ಲ ಎಂದು ತನ್ನ ಆಳಲು ತೋಡಿ ಕೊಂಡಿದ್ದಾನೆ ಅಂಗಡಿಯವನು ತನ್ನ ತಪ್ಪನ್ನು ಒಪ್ಪಿಕೊಂಡು ಅವನಿಗೆ ಮತ್ತೆ ಬೇರೆ ಮಟನ್ ಕೊಟ್ಟಿದ್ದಾನೆ.





