“೧೦೮ ಆಂಬುಲೆನ್ಸ್ ವಿಳಂಬವಾದರೆ ಚಾಲಕನಿಗೆ ₹೫೦೦೦ ದಂಡ” : ಸಚಿವ ಯು.ಟಿ.ಖಾದ‌ರ್

ಬೆಳಗಾವಿ :–

೧೦೮ ಆಂಬುಲೆನ್ಸ್‌ ಸಮಯಕ್ಕೆ ಬಾರದೆ ರಾಜ್ಯದಲ್ಲಿ ನೂರಾರು ಪ್ರಾಣಗಳು ಹಾದಿಯಲ್ಲೇ ಹೋಗುತ್ತಿವೆ ಎಂಬ ಆರೋಪಕ್ಕೆ ಉಡುಪಿಯಲ್ಲಿ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ಯು.ಟಿ.ಖಾದರ್,

ಇನ್ನು ಮುಂದೆ “ಆಂಬುಲೆನ್ಸ್ ಚಾಲಕರಿಗೆ ಸಮಯದ ನಿಗದಿ” ಮಾಡಲಾಗುವುದು. ಕರೆ ಮಾಡಿದ ೧೫ ನಿಮಿಷದಲ್ಲಿ ನಿಗದಿತ ಸ್ಥಳ ತಲುಪದಿದ್ದರೆ ₹೫ ಸಾವಿರ ದಂಡ ವಿಧಿಸಲಾಗುವುದು ಎಂದು ಹೇಳಿದರು.

ಆಂಬುಲೆನ್ಸ್ ೧೫ ನಿಮಿಷದಲ್ಲಿ ತಲುಪಿಸಿದರೆ ಶೇ.೯೦ ಸಮಸ್ಯೆ ಸರಿಯಾಗುತ್ತದೆ. ಈ ಬಗ್ಗೆ ಮಾರ್ಗಸೂಚಿ ತರುತ್ತೇವೆ ಅವರು ಹೇಳಿದರು.

Share this post:

Leave a Reply

Your email address will not be published. Required fields are marked *

You cannot copy content of this page