ವರದಿ : ಮಿಯಾಲಾಲ ಕಿಲ್ಲೇದಾರ
ಚಿಕ್ಕೋಡಿ :–
ಚಿಕ್ಕೋಡಿ ಬ್ರೇಕಿಂಗ್
ಶಾಸಕನಿಗೆ ಏಕ ವಚನದಲ್ಲಿ ಆವಾಜ್ ಹಾಕಿದ ಅರಣ್ಯ ಅಧಿಕಾರಿ
ಗೋಕಾಕ್ DCFO ಶಿವಾನಂದ ನಾಯಕವಾಡಿ ಅವರಿಂದ ಶಾಸಕನಿಗೆ ಅವಾಜ್
![](https://intelligencertimes.com/wp-content/uploads/2024/01/Screenshot_20240108_155258.jpg)
ರಾಯಬಾಗ ಶಾಸಕ ದುರ್ಯೋಧನ ಐಹೊಳೆಗೆ ಅವಾಜ್ ಹಾಕಿ ಮಾತನಾಡಿದ ಅಧಿಕಾರಿ
ತಡೆ ಹಿಡಿದ ಕಟ್ಟಡ ಕಾಮಗಾರಿ ಮರು ನಿರ್ಮಿಸಲು ಶಾಸಕರ ಮನವಿ
ಶಾಸಕ ಐಹೊಳೆ ಕರೆ ಮಾಡಿದಾಗ ಏಕ ವಚನದಲ್ಲೇ ಮಾತನಾಡಿ ಅಧಿಕಾರಿ
ಶಾಸಕ ಹಾಗೂ ಅಧಿಕಾರಿಯ ಆಡಿಯೋ ಎನ್ನಲಾದ ಪವರ್ ಟಿವಿಗೆ ಲಭ್ಯ
ರಾಯಬಾಗ ಪಟ್ಟಣದಲ್ಲಿ ಮಂಜೂರಾದ ಸರ್ಕಾರಿ ಕಾಮಗಾಡಿ ಕುರಿತ ಸಂಭಾಷಣೆ
ಸರ್ಕಾರಿ ಕಾಮಗಾರಿಗೆ ಅಕ್ರಮ ಕಾಮಗಾರಿ ಎಂದು ಹೇಳಿದ ಅಧಿಕಾರಿ ಶಿವಾನಂದ
ನಿನ್ನಂತಹ ಶಾಸಕರು ಬಹಳ ಜನರನ್ನು ನೋಡಿದ್ದೇನೆ ಎಂದು ಅವಾಜ್..
+ There are no comments
Add yours