“ರಾಯಬಾಗ ಶಾಸಕನಿಗೆ ಏಕ ವಚನದಲ್ಲಿ ಆವಾಜ್ ಹಾಕಿದ ಅರಣ್ಯ ಅಧಿಕಾರಿ”

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ :–

ಚಿಕ್ಕೋಡಿ ಬ್ರೇಕಿಂಗ್

ಶಾಸಕನಿಗೆ ಏಕ ವಚನದಲ್ಲಿ ಆವಾಜ್ ಹಾಕಿದ ಅರಣ್ಯ ಅಧಿಕಾರಿ

ಗೋಕಾಕ್ DCFO ಶಿವಾನಂದ ನಾಯಕವಾಡಿ ಅವರಿಂದ ಶಾಸಕನಿಗೆ ಅವಾಜ್

ರಾಯಬಾಗ ಶಾಸಕ ದುರ್ಯೋಧನ ಐಹೊಳೆಗೆ ಅವಾಜ್ ಹಾಕಿ ಮಾತನಾಡಿದ ಅಧಿಕಾರಿ

ತಡೆ ಹಿಡಿದ ಕಟ್ಟಡ ಕಾಮಗಾರಿ ಮರು ನಿರ್ಮಿಸಲು ಶಾಸಕರ ಮನವಿ

ಶಾಸಕ ಐಹೊಳೆ ಕರೆ ಮಾಡಿದಾಗ ಏಕ ವಚನದಲ್ಲೇ ಮಾತನಾಡಿ ಅಧಿಕಾರಿ

ಶಾಸಕ‌ ಹಾಗೂ ಅಧಿಕಾರಿಯ ಆಡಿಯೋ ಎನ್ನಲಾದ ಪವರ್ ಟಿವಿಗೆ ಲಭ್ಯ

ರಾಯಬಾಗ ಪಟ್ಟಣದಲ್ಲಿ ಮಂಜೂರಾದ ಸರ್ಕಾರಿ ಕಾಮಗಾಡಿ ಕುರಿತ ಸಂಭಾಷಣೆ

ಸರ್ಕಾರಿ ಕಾಮಗಾರಿಗೆ ಅಕ್ರಮ ಕಾಮಗಾರಿ ಎಂದು ಹೇಳಿದ ಅಧಿಕಾರಿ ಶಿವಾನಂದ

ನಿನ್ನಂತಹ ಶಾಸಕರು ಬಹಳ ಜನರನ್ನು ನೋಡಿದ್ದೇನೆ ಎಂದು ಅವಾಜ್..


Share with Your friends

You May Also Like

More From Author

+ There are no comments

Add yours