ಬೆಳಗಾವಿ :–
17 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಬಂಧನದಲ್ಲಿರುವ ಬೆಳಗಾವಿ ಜಿಲ್ಲೆಯ “ಲೋಕೇಶ್ವರ ಮಹಾರಾಜ
ಸ್ವಾಮೀಜಿಯ ಮಠವನ್ನು ತಾಲ್ಲೂಕು ಆಡಳಿತ ನೆಲಸಮ ಮಾಡಿದೆ.” . ರಾಯಬಾಗ ತಾಲೂಕಿನ ಮೇಖಳಿಯಲ್ಲಿ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿ ರಾಮ ಮಂದಿರ ಮಠ ನಿರ್ಮಾಣ ಮಾಡಿದ್ದಾರೆಂದು
ತಹಶೀಲ್ದಾರ್ ನೇತೃತ್ವದಲ್ಲಿ ನೆಲಸಮ ಮಾಡಲಾಗಿದೆ. ಸ್ವಾಮೀಜಿಯು ಅಪ್ರಾಪ್ತಯನ್ನು ಲಾಡ್ಜ್ಗಳಿಗೆ ಕರೆದೊಯ್ದು ಎರಡು ದಿನ ಅತ್ಯಾಚಾರವೆಸಗಿದ್ದಾನೆ ಎನ್ನುವ ಆರೋಪ ವಿದ್ದು.