“ಮುಗಳಿ ಗ್ರಾಮದ ಚಿಕ್ಕಾರ ಹುಣ್ಣಿಮೆಯ ನಿಮಿತ್ಯವಾಗಿ ಎತ್ತುಗಳ ಭವ್ಯ ಮೆರವಣಿಗೆ ಹಮ್ಮಿಕೊಳ್ಳಲಾಯಿತು”

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ :–

ತಾಲೂಕಿನ ಮುಗಳಿ ಗ್ರಾಮದ ಚಿಕ್ಕಾರ ಹುಣ್ಣಿಮೆಯ ನಿಮಿತ್ಯವಾಗಿ ಎತ್ತುಗಳ ಭವ್ಯ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಮೆರವಣಿಗೆಯಲ್ಲಿ ಭಾಗವಹಿಸಿದ ಎತ್ತುಗಳಿಗೆ ಬಹುಮಾನ ನೀಡಲಾಗಿತ್ತು.

6 ಹಲ್ಲಿನ ಎತ್ತುಗಳಲ್ಲಿ ಸುಭಾಷ್ ಬಂಬಲವಾಡಿ

2 ಹಲ್ಲಿನ ಎತ್ತುಗಳಲ್ಲಿ ಅಜೀತ್ ಮದಿಹಳ್ಳಿ

4 ಹಲ್ಲಿನ ಎತ್ತುಗಳಲ್ಲಿ ಮಹಾರುದ್ರ ಕೊಟಬಾಗಿ

ಹಲ್ಲಿನ ಹಬ್ಬದ ಹೋರಿ

ಮಲ್ಲಪ್ಪ ಬಾ ಕಳಸನ್ನವರ್ ಹಾಗೂ 1 2 3 4 ಬಹುಮಾನ ನೀಡಲಾಯಿತು.ಎಲ್ಲಾ ಬಹುಮಾನಗಳನ್ನು ಮಾಜಿ ತಾಲೂಕ ಪಂಚಾಯತ್ ಸದಸ್ಯರಾದ ರಾಜು ಸು ಪಾಟೀಲ ಇವರು ವಿತರಣೆ ಮಾಡಿದರು.
ಇದಾದ ನಂತರ ಆರು ಗಂಟೆಗೆ ಊರಿನ ಪೊಲೀಸ್ ಪಾಟೀಲ್ ಎತ್ತು ಕರಿ ಹರಿಯುವ ಮುಖಾಂತರ ಈ ಕಾರ್ಯಕ್ರಮದಲ್ಲಿ ಮುಕ್ತಾಯ ಮಾಡಿದರು.
ವಿಲಾಸ್ ಪಾಟೀಲ
ಬಿ.ಕೆ. ಪಾಟೀಲ
ಎಲ್.ಎಸ್. ಹಂಚಿನಾಳೆ
ಆಯ್.ಎಂ. ಪಾಟೀಲ
ಎ.ಡಿ. ಪಾಟೀಲ
ಬಿ.ಎಂ. ಪಾಟೀಲ
ಡಾII ಪುಂಡಲೀಕ್ ಚಿಕ್ಕೋಡಿ
ರಾಜು ಪಾಟೀಲ

ಸಮಸ್ತ ಮುಗಳಿ ಗ್ರಾಮಸ್ಥರು ಉಪಸ್ಥಿತರಿದ್ದರು.


Share with Your friends

You May Also Like

More From Author

+ There are no comments

Add yours