“ಮಾತು ಬಾರದ, ಕಿವಿ ಕೇಳದ ದಿನಗೂಲಿ ನೌಕರ ಕೇರಳದಲ್ಲಿ ₹1 ಕೋಟಿಯ ಲಾಟರಿ ಗೆದ್ದಿದ್ದಾನೆ”

ಬೆಂಗಳೂರು :–

ಕೇರಳದ ಭೀಮನಾಡ್ ಪೆರಿಂಬತ್ತರಿ ಎಂಬಲ್ಲಿ ವಾಸವಿದ್ದ ದಿನಗೂಲಿ ನೌಕರ ಕೃಷ್ಣನ್‌ಕುಟ್ಟಿ ಎಂಬುವವರು ಕೇರಳ ಸರ್ಕಾರ ನಡೆಸುವ ಸಮೃದ್ಧಿ ಲಾಟರಿಯಲ್ಲಿ ₹ ೧ ಕೋಟಿ ಬಹುಮಾನ ಗೆದ್ದಿದ್ದಾರೆ.

ಕೃಷ್ಣನ್‌ಕುಟ್ಟಿ ಅವರಿಗೆ ಮಾತನಾಡಲು ಆಗುವುದಿಲ್ಲ ಮತ್ತು ಕಿವಿಯೂ ಕೇಳಿಸುವುದಿಲ್ಲ. ಅವರು ಈ ಬಾರಿ ನನ್ನಿಂದ ೪ ಲಾಟರಿ ಟಿಕೆಟ್ ಖರೀದಿಸಿದ್ದು,

ಅದರಲ್ಲಿ ಒಂದು ಟಿಕೆಟ್‌ಗೆ ಮೊದಲ ಬಹುಮಾನ ಬಂದಿದೆ ಎಂದು ಲಾಟರಿ ಟಿಕೆಟ್‌ ಮಾರಾಟಗಾರ ಮಾಂಬಟ ಅಬ್ದು ಅವರು ಹೇಳಿದ್ದಾರೆ.

Share this post:

Leave a Reply

Your email address will not be published. Required fields are marked *

You cannot copy content of this page