“ಭಯೋತ್ಪಾದಕರಿಗೆ ಯಾವುದೇ ಧರ್ಮವಿಲ್ಲ, ಮುಸ್ಲಿಮರು ಮಾತ್ರ ಭಯೋತ್ಪಾದಕರಾಗಬಹುದು ಎಂಬ ಕಲ್ಪನೆ ತಪ್ಪು” : ಯುಪಿ ಪೊಲೀಸ್

ಒಂದು ವಿಡಿಯೋದಲ್ಲಿ ಯುಪಿ ಪೊಲೀಸ್‌ ಇನ್ಸ್‌ಪೆಕ್ಟ‌ರ್ ನರೇಂದ್ರ ಶರ್ಮಾ ಭಯೋತ್ಪಾದನೆ ಮತ್ತು ಭಯೋತ್ಪಾದಕರಿಗೆ ಯಾವುದೇ ಧರ್ಮವಿಲ್ಲ ಎಂದು ಹೇಳುತ್ತಿರುವುದನ್ನು ತೋರಿಸಲಾಗಿದೆ,

ಮುಸ್ಲಿಮರು ಮಾತ್ರ ಭಯೋತ್ಪಾದಕರಾಗಬಹುದು ಎಂಬ ಕಲ್ಪನೆ ತಪ್ಪು ಎಂದು ಹೇಳಿದ್ದಾರೆ. ನಕ್ಸಲರು ಹಿಂದೂ ಸಮುದಾಯದಿಂದ ಬಂದವರು, ಪಂಜಾಬ್‌ನಲ್ಲಿಯೂ ಅನೇಕ ಹಿಂದೂ ಭಯೋತ್ಪಾದಕರನ್ನು ಬಂಧಿಸಲಾಗಿದೆ ಎಂದು ನರೇಂದ್ರ ಹೇಳಿದ್ದಾರೆ. ಅವರ ಹೇಳಿಕೆಗಳು ವಿವಾದಕ್ಕೆ ಕಾರಣವಾದ ನಂತರ ತನಿಖೆ ಆರಂಭಿಸಲಾಗಿದೆ.

Share this post:

Leave a Reply

Your email address will not be published. Required fields are marked *

You cannot copy content of this page