“ನಟ ಆಮಿ‌ರ್ ಖಾನ್ ಅವರನ್ನು ಕೊಂದವರಿಗೆ ₹೫ ಕೋಟಿ ನೀಡುತ್ತೇನೆ” : ಜಗದ್ಗುರು ಪರಮಹಂಸ ಆಚಾರ್ಯ

ಬೆಂಗಳೂರು :–

ತಪಸ್ವಿ ಚಾವನಿಯ ಪ್ರಧಾನ ಅರ್ಚಕ ಜಗದ್ಗುರು ಪರಮಹಂಸ ಆಚಾರ್ಯ, ನಟ ಆಮಿರ್ ಖಾನ್ ಅವರನ್ನು “ಲವ್ ಜಿಹಾದ್‌ನ ರಾಯಭಾರಿ” ಎಂದು ಕರೆದ ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ

ಅವರನ್ನು ಸಾರ್ವಜನಿಕವಾಗಿ ಬೆಂಬಲಿಸಿದ್ದಾರೆ. ನಟ ಆಮಿರ್ ಖಾನ್‌ ಅವರನ್ನು ಕೊಂದವರಿಗೆ ₹೫ ಕೋಟಿ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ ಹಾಗೂ ಕಾನೂನು ವೆಚ್ಚವನ್ನು ತಾವೇ ಭರಿಸುವುದಾಗಿ ಹೇಳಿದ್ದಾರೆ.

Share this post:

Leave a Reply

Your email address will not be published. Required fields are marked *

You cannot copy content of this page