“ದೀಪಾವಳಿಯ ವಿಶೇಷ ಸಿಹಿ ‘ಸ್ವರ್ಣ ಪ್ರಸಾದಂ’ಕೆಜಿಗೆ ₹ ೧,೧೧,೦೦೦ ಕ್ಕೆ ಮಾರಾಟ ಅದರಲ್ಲಿ ಏನಿದೆ” ?

ಜೈಪುರ ಸಿಹಿತಿಂಡಿಗಳ ಅಂಗಡಿ ತ್ಯೋಹರ್’ ದೀಪಾವಳಿಯ ವಿಶೇಷ ಸಿಹಿ “ಸ್ವರ್ಣ ಪ್ರಸಾದಂ” ಪ್ರತಿ ಕಿಲೋಗ್ರಾಂಗೆ ೧,೧೧,೦೦೦ (೧.೧೧ ಲಕ್ಷ) ಕ್ಕೆ ಮಾರಾಟ ಮಾಡುತ್ತಿದೆ,

ಪ್ರತಿ ತುಣುಕು ಸುಮಾರು ₹ ೩,೦೦೦ ಕ್ಕೆ ಮಾರಾಟವಾಗುತ್ತಿದೆ. ಈ ಸಿಹಿತಿಂಡಿಯು ನಿಜವಾದ ಚಿನ್ನದ ಬೂದಿಯಿಂದ ಲೇಪಿತವಾಗಿದೆ,

ಹೀಗಾಗಿ ಇದು ಇದರ ವಿಶೇಷತೆ ಯಾಗಿದೆ. ಈ ಸಿಹಿತಿಂಡಿಯು ಚಿನ್ನದ ಬೂದಿಯೊಂದಿಗೆ ಪೈನ್ ಬೀಜಗಳು ಹಾಗೂ ಕೇಸರಿಯನ್ನು ಸಹ ಒಳಗೊಂಡಿರುತ್ತದೆ

Share this post:

Leave a Reply

Your email address will not be published. Required fields are marked *

You cannot copy content of this page